2018 ರಲ್ಲಿ 15ನೇ ವಿಧಾನ ಸಭೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಇವರನ್ನು ಮಾನ್ಯ ಸಭಾಧ್ಯಕ್ಷರು ಭಾರತ ಸಂವಿಧಾನದ 10ನೇ ಅನುಸೂಚಿಯಡಿಯಲ್ಲಿ (ಪಕ್ಷಾಂತರ ನಿಷೇಧ) ದಿನಾಂಕ 28.07.2019 ರಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಿದ್ದು, ತದನಂತರ ದಿನಾಂಕ:05.12.2019 ರಂದು ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಪುನರಾಯ್ಕೆಗೊಂಡಿರುತ್ತಾರೆ. ದಿ.11.02.2020 ರಿಂದ 26.07.2021ರವರೆಗೆ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು